Oplus_131072

ಪಿತಾಮಹ

ಮಹಾತ್ಮ ಗಾಂಧೀಜಿ ಮಹಾನ್ ದೇಶಭಕ್ತರು
ಅಂತರಾಷ್ಟ್ರೀಯ ಮಟ್ಟದಲ್ಲಿ ತುಂಬಾ ಪ್ರಸಿದ್ದರು
ಸ್ವಾತಂತ್ರ್ಯ ಹೋರಾಟಕ್ಕಾಗಿ ಪ್ರಭಾವ ಬೀರಿದರು
ಅಹಿಂಸೆ ತತ್ವವನ್ನು ಅವರು ಅನುಸರಿಸಿದರು

ಸೆಕ್ಯುಲರಿಸಂ ಅವರ ಪ್ರಮುಖ ಕೊಡುಗೆಯು
ಮಾರ್ಟಿನ್ ಲೂಥರ್ ಕಿಂಗ್ ನೆಲ್ಸನ್ ಮಂಡೇಲಾ ಪ್ರಭಾವಿತರಾಗಿಯು
ಭಾರತೀಯ ಸ್ವಾತಂತ್ರ್ಯ ಚಳುವಳಿಯ ನಾಯಕರಾಗಿಯು
ದಂಡಿ ಉಪ್ಪಿನ ಯಾತ್ರೆಯನ್ನು ನಡೆಸಿಯು

ಭಾರತೀಯ ರಾಷ್ಟದ ಪಿತಾಮಹ ಎನ್ನುತ್ತಾ
ಜನರು ಬಾಪೂಜಿ ಎಂದು ಸಂಭೋದಿಸುತ್ತಾ
ಜಯಂತಿಯನ್ನು ಅಂತರಾಷ್ಟ್ರೀಯ ಅಹಿಂಸಾ ದಿನವನ್ನಾಗಿಸುತ್ತಾ
ಸ್ವರಾಜ್ ಹಿಡಿದದಿಂದ ಸ್ವಾತಂತ್ರ ಸಾಧಿಸುತ್ತಾ

ಬ್ರಿಟಿಷರ ವಿರುದ್ಧ ಕ್ವಿಟ್ಇಂಡಿಯಾ ಆಂದೋಲನವು
ಸತ್ಯವನ್ನು ನುಡಿಯಲು ಮಾಡಿದರು ಪ್ರಮಾಣವು
ನೂಲಿನಿಂದನೇಯ್ದರು ಬಟ್ಟೆಯನ್ನು ಚರಕದ ಮೂಲಕವು
ಸತ್ಯಾಗ್ರಹವನ್ನು ಅನುಸರಿಸಿ ಅಧಿಶಾಸನವನ್ನು ವಿರೋಧವು

✍️ ಶ್ರೀಮತಿ ರಮಾ ಕೆ
ಕಲಘಟಗಿ

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *